خطوة إلى عالم لا حدود له من القصص
سير وتراجم
ಶಂಕರ ಮಹಾದೇವ ಬಿದರಿ ಇವರು ದೇಶ ಕಂಡ ಅತ್ಯಂತ ದಕ್ಷ ಮತ್ತು ಸಾಹಸಿ ಪೊಲೀಸ್ ಅಧಿಕಾರಿ. “ಸತ್ಯಮೇವ ಜಯತೇ” ಇದು ಬಿದರಿಯವರ ಆತ್ಮಚರಿತ್ರೆ. ತಮ್ಮ ಜೀವನ ಸಾಗಿ ಬಂದ ದಾರಿಯನ್ನು ತುಂಬಾ ಸರಳವಾಗಿ ಮತ್ತು ನೇರವಾಗಿ ಬರೆದಿದ್ದಾರೆ. ಇಲ್ಲಿ ಯಾವುದೇ ಕಲ್ಪನೆ ಅಥವಾ ವರ್ಣನೆ ಇಲ್ಲ. ಕೇವಲ ಪಿ.ಯು.ಸಿವರೆಗೆ ವಿದ್ಯಾಭ್ಯಾಸ ಮಾಡಿ, ಜೀವನೋಪಾಯಕ್ಕೆ ಕೆಲಸ ಪ್ರಾರಂಭಿಸಿದ ಮೇಲೆ, ಬಾಹ್ಯ ವಿದ್ಯಾರ್ಥಿಯಾಗಿ, ಯಾವುದೇ ಮಾರ್ಗದರ್ಶನವಿಲ್ಲದೆ, ಪದವೀಧರರಾಗಿ, ರಾಜ್ಯದಲ್ಲಿ ಅಸಿಸ್ಟೆಂಟ್ ಕಮೀಷನರ್ರಾಗಿ ಆಯ್ಕೆಯಾದವರು. ಅಷ್ಟಕ್ಕೆ ತೃಪ್ತರಾಗದೇ ಭಾರತೀಯ ಪೋಲಿಸ್ ಸೇವೆಗೆ ಸೇರಿದವರು. ವೃತ್ತಿ ಜೀವನದಲ್ಲಿ ಪ್ರತಿಯೊಂದು ಹುದ್ದೆಯನ್ನು ಬಂದು ಅವಕಾಶವಾಗಿ ಸ್ವೀಕರಿಸಿ, ಉತ್ಸಾಹ, ಸೇವಾ ಮನೋಭಾವ ಮತ್ತು ಸಾಹಸದಿಂದ ನಿರ್ವಹಿಸದವರು. ಎಲ್ಲಾ ಅಡೆತಡೆಗಳು ಮತ್ತು ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ, ನೇರ ಮಾರ್ಗದಲ್ಲಿ ಮುನ್ನುಗಿದ್ದವರು. ಭಾರತ ದೇಶದ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತದ ನಗದು ಬಹುಮಾನ ಪಡೆದ ಪೊಲೀಸ್ ಅಧಿಕಾರಿ. ಅವರ ವೃತ್ತಿ ಜೀವನದ ಸಾಹಸಗಾಥೆಯೇ “ಸತ್ಯಮೇವ ಜಯತೇ”
© 2023 myAudioBits (كتاب صوتي): 9789354562273
تاريخ النشر
كتاب صوتي: 15 يونيو 2023
أكثر من 200000 عنوان
وضع الأطفال (بيئة آمنة للأطفال)
تنزيل الكتب للوصول إليها دون الاتصال بالإنترنت
الإلغاء في أي وقت
قصص لكل المناسبات.
حساب واحد
حساب بلا حدود
1 حساب
استماع بلا حدود
إلغاء في أي وقت
قصص لكل المناسبات.
حساب واحد
حساب بلا حدود
1 حساب
استماع بلا حدود
إلغاء في أي وقت
قصص لكل المناسبات.
حساب واحد
حساب بلا حدود
1 حساب
استماع بلا حدود
إلغاء في أي وقت
عربي
الإمارات العربية المتحدة